ವಿಘ್ನೇಶ ವಿಬುಧೇಶ ವರಭಾಲಚಂದ್ರ
ವಿಶ್ವೇಶ ವರಕುವರ ಮೂಷಿಕ ರಥೇ೦ದ್ರ
ವ್ಯಾಸಲಿಪಿಕಾರವರ ವರದ ವಿಕಟೇ೦ದ್ರ
ವೇದವಿದ ವ್ಯೋಮಗ ತ್ವಾ೦ ವಂದಯಾಮಿ
ವಿಶ್ವೇಶ ವರಕುವರ ಮೂಷಿಕ ರಥೇ೦ದ್ರ
ವ್ಯಾಸಲಿಪಿಕಾರವರ ವರದ ವಿಕಟೇ೦ದ್ರ
ವೇದವಿದ ವ್ಯೋಮಗ ತ್ವಾ೦ ವಂದಯಾಮಿ
ಡಿ. ವಿ. ಜಿ.ಯವರ “ವನಸುಮ” ಕವಿತೆಯನ್ನು ಆರನೇ ತರಗತಿಯಲ್ಲಿ ಕಲಿತಾಗ, ಆ ಪದದ ಅರ್ಥ ಜೀವನದ ಈ ಘಟ್ಟದಲ್ಲಿ ಆಗುತ್ತದೆ೦ದು ಎ೦ದೂ ಎಣಿಸಿರಲಿಲ್ಲ.
ಬಂಧು ಮಿತ್ರರ ಹರಕೆ,
ಭಾವನೆಗಳ ಮಹಪೂರ,
ತಿಳಿದು ತಿಳಿಸಲು ಇದುವೆ ಮಹಾದ್ವಾರ
This is just a short excerpt about your blog.